ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home

ಪ್ಲಾನೆಟ್ ಕನ್ನಡ

ಕಾಳಿ ಕೊಳ್ಳದ ಕಥೆ/ವ್ಯಥೆ - ೩

ಅಲೆಮಾರಿಯ ಅನುಭವಗಳು - ರಾಜೇಶ್ ನಾಯಕ್ - 1 hour 52 min ago
Categories: ಕನ್ನಡ ಪುಟಗಳು

ಮುತ್ತಿನ-ಶೃಂಗಾರ

ಸಂಪದ - 'ಹೊಸ ಚಿಗುರು, ಹಳೆ ಬೇರು' - 5 hours 48 min ago

ಕಗ್ಗತ್ತಲೆಯ ಕಾರ್ಮೋಡ ಕವಿದಿರುವ ಮನಸಿಗೆ
ಬಿರುಗಾಳಿಯುಕ್ತ ಮುಂಗಾರುಮಳೆಯಂತೆ
ಚುಂಬಿಸು ಒಮ್ಮೆ...........................
ನಾನಾಗುವೆ ಮುತ್ತಿನ ಕಡಲ
ಅಲೆ ಅಲೆಯ ಸಾಲು..........
ನಿನ್ನ ಮುತ್ತಿನ ಮಾತಿನಲ್ಲಿ ಏನಿಲ್ಲ ಪರಿಹಾರ
ಮತ್ತಿನ ಮಾತಲ್ಲಿ ಚುಂಬಿಸು ಒಮ್ಮೆ...........................
ಆ ತುಟಿಯ ಸ್ಪರ್ಶದ ಸಿಹಿಯ ಸವಿಗೆ...
ಆಗ ನಾ ಸೋಲುವೆ ನಿನ್ನ ಮೌನದ ನಗೆಗೆ  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

Language Toggle

PariveshaNa - 5 hours 50 min ago

It isn't much of trouble when switching languages while typing. All it needs is a toggle that after sometime becomes quite instinctive for the mind, not that easier though it seems when it comes to switching the languages while speaking.

Well, at least for me it has not been easier. Everyday I interact with so many people in Kannada that switching back to English sometimes gets me staggering.

read more

Categories: ಇಂಗ್ಲೀಷ್ ಪುಟಗಳು

ನಾನಿರುವುದೆ ನಿಮಗಾಗಿ :REMIX

ಸಂಪದ - 'ಹೊಸ ಚಿಗುರು, ಹಳೆ ಬೇರು' - 6 hours 31 min ago

ನಾನಿರುವುದೆ ನಿಮಗಾಗಿ ಬಾರ್ ಇರುವುದು ನಮಗಾಗಿ
ವಿಸ್ಕಿ ಬೇಕೆ ರಮ್ ಬೇಕೆ , ವಿಸ್ಕಿ ಬೇಕೆ ರಮ್ ಬೇಕೆ
ಕುಡಿವೆವು ಎಲ್ಲಾ ಹಾಯಾಗಿ , ಕುಡಿವೆವು ಎಲ್ಲಾ ಹಾಯಾಗಿ
ನಾನಿರುವುದೆ ನಿಮಗಾಗಿ

ಒಂದೆ ಬ್ರಾಂಡ್ನು ಹೇಳುವ ನಾವು ಸೋದರರಂತೆ ನಾವೆಲ್ಲಾ
ಒಂದೆ ಬ್ರಾಂಡ್ನು ಹೇಳುವ ನಾವು ಸೋದರರಂತೆ ನಾವೆಲ್ಲಾ
ನಿಮ್ಮೊಡನಿಂದು ನಾನು ಬಂದು
ನಿಮ್ಮೊಡನಿಂದು ನಾನು ಬಂದು  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಹೋಗೇನಕಲ್ ವಿವಾದ ಕುರಿತ ಸರ್ವಪಕ್ಷ ಸಭೆ

ದಟ್ಸ್ ಕನ್ನಡ - 6 hours 57 min ago
ಬೆಂಗಳೂರು, ಜು. 23 : ಹೋಗೇನಕಲ್ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಬುಧವಾರ ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ಆರಂಭವಾಗಿದೆ.
Categories: ಸುದ್ದಿ

ಚಾ(ವ)ಡಿ ಪಟ್ಟಾಂಗ

ಸಂಪದ - 'ಹೊಸ ಚಿಗುರು, ಹಳೆ ಬೇರು' - 7 hours 14 min ago

ಮಾತು ನುಡಿದರೆ ಮುತ್ತಿನಂತಿರಬೇಕೆಂಬುದು ಕವಿವಾಣಿ. ಮಾತಿನ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ವರ್ಣಿಸಿದರೂ ಮಾತಿನ ಬಗ್ಗೆ ಮಾತೇ ಮುಗಿಯುವುದಿಲ್ಲ. ಮಾತು ಎಂದರೆ ಏನು ಮತ್ತು ಹೇಗೆ ಎಂದು ಹೇಳುತ್ತಾ ಹೋದರೆ ಬರಿ ಮಾತಿನಲ್ಲಿಯೇ ಸಮಯ ವ್ಯರ್ಥವಾಗುತ್ತದೆ ಯಾಕೆಂದರೆ ಎಲ್ಲರೂ ಮಾತನಾಡುವವರೇ ಆಗಿದ್ದಾರೆ!  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ವ್ಯಾಸರ ಕೊನೆಯ ಪತ್ರ

ಅವಧಿ - 7 hours 41 min ago
ಅಂಕಿತಾ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಅವರಿಗೆ ಕಥೆಗಾರ ಎಂ ವ್ಯಾಸರು ಬರೆದ ಕೊನೆಯ ಪತ್ರದ ಕೊನೆಯ ಸಾಲುಗಳು ಹೀಗಿವೆ… “ಹೋಗಲಿ ಬಿಡಿ 69 ರಲ್ಲಿದ್ದೇನೆ… ಇನ್ನೆಷ್ಟು ದಿನ ಈ ಹಪಾಹಪಿ ಇರಬಹುದು?… .. ಒಂದು ಅಗಾಧ ದೈಹಿಕ ನೋವು ಇಂತಹ ಅಂಗಲಾಚುವಿಕೆಗಳನ್ನು ಹಿಮ್ಮೆಟ್ಟಿಸಿ…ಜೀವ ಒಂದು ಉಳಿದರೆ ಸಾಕು ಎಂಬ ಪ್ರಾರ್ಥನೆಯೊಂದೇ ಉಳಿದಿರುತ್ತೆ…ಕೊನೆಯ ಉಸಿರಿರುವವರೆಗೂ….”
Categories: ಕನ್ನಡ ಪುಟಗಳು

ಪಕ್ಷದಿಂದ ಸೋಮನಾಥ್ ಚಟರ್ಜಿಗೆ ಗೇಟ್‌ಪಾಸ್

ದಟ್ಸ್ ಕನ್ನಡ - 8 hours 2 min ago
ನವದೆಹಲಿ, ಜು. 23 : ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಿಪಿಐ(ಎಂ) ಸಂಸದ ಹಾಗೂ ಲೋಕಸಭಾಧ್ಯಕ್ಷ ಸೋಮನಾಥ್ ಚಟರ್ಜಿ ಅವರನ್ನು ಪಕ್ಷದಿಂದ ಇಂದು ಉಚ್ಚಾಟಿಸಲಾಗಿದೆ.
Categories: ಸುದ್ದಿ

ತೀವ್ರ ಮನನೊಂದು ಮತ ಚಲಾಯಿಸಿದೆ: ಕುನ್ನೂರು

ದಟ್ಸ್ ಕನ್ನಡ - 8 hours 5 min ago
ನವದೆಹಲಿ, ಜು. 23 : ದೇಶದ ಹಿತ ದೃಷ್ಟಿ ಯಿಂದ ನಾನು ಯುಪಿಎ ಸರ್ಕಾರಕ್ಕೆ ಮತ ಚಲಾಯಿಸಿರುವೆ. ಹಣದ ಆಮಿಷಕ್ಕೆ ಒಳಗಾಗಿಲ್ಲ ಎಂದು ವಿಶ್ವಾಸಮತದ ವೇಳೆಯಲ್ಲಿ ಯುಪಿಎ ಪರ ಮತ ಚಲಾಯಿಸಿ ಗೆಲುವಿಗೆ ಕಾರಣರಾಗಿರುವ ಬಿಜೆಪಿ ಸಂಸದ ಮಂಜುನಾಥ್ ಕುನ್ನೂರು ಸ್ಪಷ್ಟಪಡಿಸಿದ್ದಾರೆ.
Categories: ಸುದ್ದಿ

ಸಿಪಿಎಂನಿಂದ ಸೋಮನಾಥ್ ಚಟರ್ಜಿ ಉಚ್ಚಾಟನೆ

Yahoo! News - 8 hours 9 min ago
ಸಂಸತ್ತಿನಲ್ಲಿ ವಿಶ್ವಾಸಮತ ಗೊತ್ತುವಳಿಯಲ್ಲಿ ಪಕ್ಷದ ಆದೇಶವನ್ನು ಉಲ್ಲಂಘಿಸಿ ಲೋಕಸಭೆ ಅಧ್ಯಕ್ಷರಾಗಿ ಮುಂದುವರಿದ ಸಿಪಿಎಂ ಹಿರಿಯ ನಾಯಕ ಸೋಮನಾಥ ಚಟರ್ಜಿ ಅವರನ್ನು ಸಿಪಿಎಂ ಬುಧವಾರ ಉಚ್ಚಾಟಿಸಿದೆ
Categories: ಸುದ್ದಿ

ಮೊದಲ ಟೆಸ್ಟ್: ಮಂದ ಬೆಳಕಿನ ಕಾಟ; ಲಂಕಾದ 2 ವಿಕೆಟ್ ಪತನ

Yahoo! News - 8 hours 15 min ago
ಮಂದ ಬೆಳಕಿನ ಕಾರಣ ತಡವಾಗಿ ಪ್ರಾರಂಭವಾದ ಶ್ರೀಲಂಕಾ ಮತ್ತು ಭಾರತ ನಡುವಿನ ಮೊದಲ ಟೆಸ್ಟ್‌ನ ಮೊದಲ ದಿನ ಕೇವಲ 22 ಓವರುಗಳ ಆಟ ಕಂಡಿದ್ದು, ಈ ಅಲ್ಪಾವಧಿಯ ಆಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಶ್ರೀಲಂಕಾದ ಎರಡು ವಿಕೆಟನ್ನು
Categories: ಸುದ್ದಿ

ತೃತೀಯ ರಂಗದ ಚುಕ್ಕಾಣಿ ಮಾಯಾವತಿಗೆ: ಜೆಡಿಎಸ್

ದಟ್ಸ್ ಕನ್ನಡ - 8 hours 20 min ago
ನವದೆಹಲಿ, ಜು.23: ಯುಎನ್‌ಪಿಎ ಹಾಗೂ ಎಡಪಕ್ಷದ ನಾಯಕರು ಬುಧವಾರ ಬಿಎಸ್‌ಪಿ ನಾಯಕಿ ಮಾಯಾವತಿಯನ್ನು ಭೇಟಿ ಮಾಡಿ ತೃತೀಯ ರಂಗ ರಚಿಸಲು  ಮಾತುಕತೆ ನಡೆಸಿದರು.
Categories: ಸುದ್ದಿ

ಕಾಸರಗೋಡಿನ ಕಥೆಗಾರ ಎಂ.ವ್ಯಾಸ ವಿಧಿವಶ

ದಟ್ಸ್ ಕನ್ನಡ - 8 hours 27 min ago
ಕಾಸರಗೋಡು,  ಜು. 23 :ಕನ್ನಡ ಕಥೆಗಾರ ಎಂ ವ್ಯಾಸ ಅವರು ಇಂದು ಸಂಜೆ ವಿಧಿವಶರಾದರು. ಕಾಸರಗೋಡಿನ ಮಧೂರು ಬಳಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲದವರು ತಿಳಿಸಿದ್ದಾರೆ.
Categories: ಸುದ್ದಿ

ವ್ಯಾಸರು ಬರೆಯುವುದನ್ನು ನಿಲ್ಲಿಸಿದರು…

ಅವಧಿ - 8 hours 34 min ago
-ಜಿ ಎನ್ ಮೋಹನ್ ಜೋಗಿ ಕರೆ ಮಾಡಿದರೆ ಎಂತಹ ಒತ್ತಡದಲ್ಲೂ ನಗೆ ಉಕ್ಕಿ ಆರಾಮಾಗುತ್ತೇನೆ. ಆದರೆ ಈಗಷ್ಟೇ ಫೋನ್ ಮಾಡಿದ ಜೋಗಿ ದನಿ ಭಾರವಾಗಿತ್ತು. ಅದು ಜೋಗಿಯ ವ್ಯಕ್ತಿತ್ವಕ್ಕೆ ಖಂಡಿತಾ ಹೇಳಿ ಮಾಡಿಸಿದ್ದಲ್ಲ. ಯಾಕೆ ಜೋಗಿ? ಎಂದು ಕೇಳುವ ಮುಂಚೆಯೇ ವ್ಯಾಸ ಇನ್ನಿಲ್ಲ ಅಂದರು. ಶಾಕ್ ಆಯಿತು. ಕೆಲವೇ ದಿನಗಳ ಹಿಂದಷ್ಟೇ ಫೋನಾಯಿಸಿದ್ದರು. ‘ಸಂಚಯ’ದ ಕಾವ್ಯ ವಿಶೇಷಾಂಕದಲ್ಲಿ ಬಂದಿದ್ದ ನನ್ನ ಕವಿತೆ ‘ಮಿ ಅಂಡ್ ಮಿಸೆಸ್ ಅಯ್ಯರ್’ ಕುರಿತು ಮಾತನಾಡಿದ್ದರು. ಒಂದು ನಿಮಿಷ ನಾನು ರೆಕ್ಕೆ ಪಡೆದು ಎಲ್ಲೆಲ್ಲಿಗೋ ಹಾರಿದೆ. [...]
Categories: ಕನ್ನಡ ಪುಟಗಳು

ಅನಂತ

ಕೂಗು - 8 hours 41 min ago
ಈ ಅನಂತ
ಮೌನ
ಚಿಂತನ, ಮಂಥನ
ಚಿರಯೌವನ

ಬಿರುಗಾಳಿಗೆ ಮೈಯೊಡ್ಡಿ
ಭೋರ್ಗರೆವ ಅಲೆಗಳ
ಮೇಲೆ
ರುದ್ರನರ್ತನ

ಕಾಲಗರ್ಭದ ಮಿತಿ
ಭಾವ, ಬಂಧು
ಸಿಂಧೂರ ಸೌಂಧರ್ಯ
ನಿಸರ್ಗ ಚಿತ್ತದ ಜೊತೆ ಸರಸ

ಈ ಹಾದಿಯಲ್ಲಿಲ್ಲ
ಕಲ್ಲು, ಮುಳ್ಳು
ಸಾಲು ಮರಗಳ
ನೆರಳು

ಪಾಪಿಷ್ಟ, ಕೋಪಿಷ್ಟ
ಸಾಧು, ಸಂತ
ಇಳೆಗೆ ಎಲ್ಲವೂ
ಮೀಸಲು

ನೀರವ ಮೌನ
ಒಮ್ಮೆಗೇ
ಬಿರುಗಾಳಿಯ
ಆಕ್ರಂದನ

ಕ್ಷಣ, ಕ್ಷಣ ಎದಸಿರು
ಹೊಸ ಉಸಿರು
ರಭಸದ ಜೋರು
ಮರಳಿ ಮತ್ತದೇ ಮೌನ
Categories: ಕನ್ನಡ ಪುಟಗಳು

ಜಾರಿಗೆ ಬರಲಿದೆ ಮೊಬೈಲ್ ಕ್ಯಾಷ್ ಸೇವೆ

Yahoo! News - 8 hours 51 min ago
ಇನ್ನು ಮುಂದೆ ನಿಮ್ಮ ಬಳಿ ಇರುವ ಮೊಬೈಲ್‌ಗಳನ್ನು ಉಪಯೋಗಿಸಿ, ರಸ್ತೆ ಬದಿಯಲ್ಲಿರುವ ಸಣ್ಣ ಬೂತ್‌ಗಳಿಂದ ಹಣವನ್ನು ಪಡೆಯುವ ವ್ಯವಸ್ಥೆ ಜಾರಿಗೆಬರಲಿದೆ. ಇದಕ್ಕೆ ಹೆಚ್ಚಿನ
Categories: ಸುದ್ದಿ

ಡೀಸೆಲ್ ಕೊರತೆಗೆ ಕಾರಣವಾದ ವಿದ್ಯುತ್ ಕಡಿತ

Yahoo! News - 9 hours 3 min ago
ಬೆಂಗಳೂರಿನಲ್ಲಿ ಉಂಟಾಗಿರುವ ಡೀಸೆಲ್ ಕೊರತೆಗೆ ಮುಖ್ಯ ಕಾರಣ ವಿದ್ಯುತ್ ಕಡಿತವೇ ಆಗಿದೆ. ಯಾವುದೇ ನಿಯಮಿತ ಸಮಯವಿಲ್ಲದೇ ಕೈಕೊಡುವ ವಿದ್ಯುತ್‌ನಿಂದಾಗಿ ನಾಗರೀಕರು ಬೇಸರ ವ್ಯಕ್ತಪಡಿಸಿದ್ದಾರೆ.
Categories: ಸುದ್ದಿ

ಅಡ್ಡಮತ ಹಾಕಿ ಅಮಾನತ್ತಾದ ಬಿಜೆಪಿ ಸಂಸದರು

ದಟ್ಸ್ ಕನ್ನಡ - 9 hours 8 min ago
ನವದೆಹಲಿ, ಜು. 23 : ಮಂಗಳವಾರ ಸಂಸತ್ತಿನಲ್ಲಿ ನಡೆದ ವಿಶ್ವಾಸಮತದಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಯುಪಿಎ ಸರ್ಕಾರದ ಗೆಲುವಿಗೆ ಪ್ರಮುಖ ಕಾರಣರಾದ ಎಂಟು ಮಂದಿ ಸಂಸದರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಿದೆ.
Categories: ಸುದ್ದಿ

ಒ೦ದು ನೆನಪು

ಸಂಪದ - 'ಹೊಸ ಚಿಗುರು, ಹಳೆ ಬೇರು' - 9 hours 17 min ago

ನೀರು ಬತ್ತಿದ ಮೇಲೆ ಬಾಯರಿದರೆನು.....

ಪ್ರೀತಿ ಬತ್ತಿದ ಮೇಲೆ ಅರ್ಥವಾದರೇನು....

ಬೆಳಕು ಬ೦ದಿರುವಾಗ ಕತ್ತಲಾದ೦ತ್ತಿದೆ.........

ನಡೆವ ದಾರಿಯು ಕಾಣದಾಗಿದೆ.............

ನೋಟಕ್ಕೆ ಎಲ್ಲವು ಚ೦ದವಾಗಿದೆ.....

ಆದರೆ ಎಲ್ಲವು ನನ್ನದ್ದಲ್ಲವಲ್ಲ.............

ಬೇಕೆ೦ದಾಗ ಮಾತ್ರ ಅದು ನನ್ನದು....

ಬೇಡ ವಾದಾಗ ಅದು ಮತ್ಯಾರದ್ದೋ.......

ನೆನಪುಗಳು ಕಾಡುತಿವೆ ನನ್ನ.........  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಎಂ ವ್ಯಾಸ ಇನ್ನಿಲ್ಲ.

ಅವಧಿ - 9 hours 27 min ago
ಎಂ ವ್ಯಾಸ ಇನ್ನಿಲ್ಲ. ಅರ್ಧ ಗಂಟೆಯ ಹಿಂದೆ ಕಾಸರಗೋಡಿನ ಮಧೂರು ಬಳಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಕನ್ನಡದ ಕಥಾಲೋಕವನ್ನು ಇನ್ನಿಲ್ಲದಂತೆ ಆವರಿಸಿಕೊಂಡಿದ್ದ ವ್ಯಾಸ ಕಳೆದ ನಾಲ್ಕು ದಿನಗಳಿಂದ ಅಸ್ವಸ್ಥರಾಗಿದ್ದರು. ಇದರೊಂದಿಗೆ ಸೇರಿದ ಚಿಕೂನ್ ಗುನ್ಯ ಅವರನ್ನು ಹಣ್ಣು ಮಾಡಿತ್ತು. ಕನ್ನಡ ಕಥಾ ಲೋಕ ನಿಜಕ್ಕೂ ಬಡವಾಗಿದೆ.
Categories: ಕನ್ನಡ ಪುಟಗಳು
123456789…next ›last »
Syndicate content

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator