ಪ್ಲಾನೆಟ್ ಕನ್ನಡ
ಕಾಳಿ ಕೊಳ್ಳದ ಕಥೆ/ವ್ಯಥೆ - ೩
ಮುತ್ತಿನ-ಶೃಂಗಾರ
ಕಗ್ಗತ್ತಲೆಯ ಕಾರ್ಮೋಡ ಕವಿದಿರುವ ಮನಸಿಗೆ
ಬಿರುಗಾಳಿಯುಕ್ತ ಮುಂಗಾರುಮಳೆಯಂತೆ
ಚುಂಬಿಸು ಒಮ್ಮೆ...........................
ನಾನಾಗುವೆ ಮುತ್ತಿನ ಕಡಲ
ಅಲೆ ಅಲೆಯ ಸಾಲು..........
ನಿನ್ನ ಮುತ್ತಿನ ಮಾತಿನಲ್ಲಿ ಏನಿಲ್ಲ ಪರಿಹಾರ
ಮತ್ತಿನ ಮಾತಲ್ಲಿ ಚುಂಬಿಸು ಒಮ್ಮೆ...........................
ಆ ತುಟಿಯ ಸ್ಪರ್ಶದ ಸಿಹಿಯ ಸವಿಗೆ...
ಆಗ ನಾ ಸೋಲುವೆ ನಿನ್ನ ಮೌನದ ನಗೆಗೆ ಮುಂದೆ ಓದಿ »
Language Toggle
It isn't much of trouble when switching languages while typing. All it needs is a toggle that after sometime becomes quite instinctive for the mind, not that easier though it seems when it comes to switching the languages while speaking.
Well, at least for me it has not been easier. Everyday I interact with so many people in Kannada that switching back to English sometimes gets me staggering.
ನಾನಿರುವುದೆ ನಿಮಗಾಗಿ :REMIX
ನಾನಿರುವುದೆ ನಿಮಗಾಗಿ ಬಾರ್ ಇರುವುದು ನಮಗಾಗಿ
ವಿಸ್ಕಿ ಬೇಕೆ ರಮ್ ಬೇಕೆ , ವಿಸ್ಕಿ ಬೇಕೆ ರಮ್ ಬೇಕೆ
ಕುಡಿವೆವು ಎಲ್ಲಾ ಹಾಯಾಗಿ , ಕುಡಿವೆವು ಎಲ್ಲಾ ಹಾಯಾಗಿ
ನಾನಿರುವುದೆ ನಿಮಗಾಗಿ
ಒಂದೆ ಬ್ರಾಂಡ್ನು ಹೇಳುವ ನಾವು ಸೋದರರಂತೆ ನಾವೆಲ್ಲಾ
ಒಂದೆ ಬ್ರಾಂಡ್ನು ಹೇಳುವ ನಾವು ಸೋದರರಂತೆ ನಾವೆಲ್ಲಾ
ನಿಮ್ಮೊಡನಿಂದು ನಾನು ಬಂದು
ನಿಮ್ಮೊಡನಿಂದು ನಾನು ಬಂದು ಮುಂದೆ ಓದಿ »
ಹೋಗೇನಕಲ್ ವಿವಾದ ಕುರಿತ ಸರ್ವಪಕ್ಷ ಸಭೆ
ಚಾ(ವ)ಡಿ ಪಟ್ಟಾಂಗ
ಮಾತು ನುಡಿದರೆ ಮುತ್ತಿನಂತಿರಬೇಕೆಂಬುದು ಕವಿವಾಣಿ. ಮಾತಿನ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ವರ್ಣಿಸಿದರೂ ಮಾತಿನ ಬಗ್ಗೆ ಮಾತೇ ಮುಗಿಯುವುದಿಲ್ಲ. ಮಾತು ಎಂದರೆ ಏನು ಮತ್ತು ಹೇಗೆ ಎಂದು ಹೇಳುತ್ತಾ ಹೋದರೆ ಬರಿ ಮಾತಿನಲ್ಲಿಯೇ ಸಮಯ ವ್ಯರ್ಥವಾಗುತ್ತದೆ ಯಾಕೆಂದರೆ ಎಲ್ಲರೂ ಮಾತನಾಡುವವರೇ ಆಗಿದ್ದಾರೆ! ಮುಂದೆ ಓದಿ »
ವ್ಯಾಸರ ಕೊನೆಯ ಪತ್ರ
ಪಕ್ಷದಿಂದ ಸೋಮನಾಥ್ ಚಟರ್ಜಿಗೆ ಗೇಟ್ಪಾಸ್
ತೀವ್ರ ಮನನೊಂದು ಮತ ಚಲಾಯಿಸಿದೆ: ಕುನ್ನೂರು
ಸಿಪಿಎಂನಿಂದ ಸೋಮನಾಥ್ ಚಟರ್ಜಿ ಉಚ್ಚಾಟನೆ
ಮೊದಲ ಟೆಸ್ಟ್: ಮಂದ ಬೆಳಕಿನ ಕಾಟ; ಲಂಕಾದ 2 ವಿಕೆಟ್ ಪತನ
ತೃತೀಯ ರಂಗದ ಚುಕ್ಕಾಣಿ ಮಾಯಾವತಿಗೆ: ಜೆಡಿಎಸ್
ಕಾಸರಗೋಡಿನ ಕಥೆಗಾರ ಎಂ.ವ್ಯಾಸ ವಿಧಿವಶ
ವ್ಯಾಸರು ಬರೆಯುವುದನ್ನು ನಿಲ್ಲಿಸಿದರು…
ಅನಂತ
ಮೌನ
ಚಿಂತನ, ಮಂಥನ
ಚಿರಯೌವನ
ಬಿರುಗಾಳಿಗೆ ಮೈಯೊಡ್ಡಿ
ಭೋರ್ಗರೆವ ಅಲೆಗಳ
ಮೇಲೆ
ರುದ್ರನರ್ತನ
ಕಾಲಗರ್ಭದ ಮಿತಿ
ಭಾವ, ಬಂಧು
ಸಿಂಧೂರ ಸೌಂಧರ್ಯ
ನಿಸರ್ಗ ಚಿತ್ತದ ಜೊತೆ ಸರಸ
ಈ ಹಾದಿಯಲ್ಲಿಲ್ಲ
ಕಲ್ಲು, ಮುಳ್ಳು
ಸಾಲು ಮರಗಳ
ನೆರಳು
ಪಾಪಿಷ್ಟ, ಕೋಪಿಷ್ಟ
ಸಾಧು, ಸಂತ
ಇಳೆಗೆ ಎಲ್ಲವೂ
ಮೀಸಲು
ನೀರವ ಮೌನ
ಒಮ್ಮೆಗೇ
ಬಿರುಗಾಳಿಯ
ಆಕ್ರಂದನ
ಕ್ಷಣ, ಕ್ಷಣ ಎದಸಿರು
ಹೊಸ ಉಸಿರು
ರಭಸದ ಜೋರು
ಮರಳಿ ಮತ್ತದೇ ಮೌನ
ಜಾರಿಗೆ ಬರಲಿದೆ ಮೊಬೈಲ್ ಕ್ಯಾಷ್ ಸೇವೆ
ಡೀಸೆಲ್ ಕೊರತೆಗೆ ಕಾರಣವಾದ ವಿದ್ಯುತ್ ಕಡಿತ
ಅಡ್ಡಮತ ಹಾಕಿ ಅಮಾನತ್ತಾದ ಬಿಜೆಪಿ ಸಂಸದರು
ಒ೦ದು ನೆನಪು
ನೀರು ಬತ್ತಿದ ಮೇಲೆ ಬಾಯರಿದರೆನು.....
ಪ್ರೀತಿ ಬತ್ತಿದ ಮೇಲೆ ಅರ್ಥವಾದರೇನು....
ಬೆಳಕು ಬ೦ದಿರುವಾಗ ಕತ್ತಲಾದ೦ತ್ತಿದೆ.........
ನಡೆವ ದಾರಿಯು ಕಾಣದಾಗಿದೆ.............
ನೋಟಕ್ಕೆ ಎಲ್ಲವು ಚ೦ದವಾಗಿದೆ.....
ಆದರೆ ಎಲ್ಲವು ನನ್ನದ್ದಲ್ಲವಲ್ಲ.............
ಬೇಕೆ೦ದಾಗ ಮಾತ್ರ ಅದು ನನ್ನದು....
ಬೇಡ ವಾದಾಗ ಅದು ಮತ್ಯಾರದ್ದೋ.......
ನೆನಪುಗಳು ಕಾಡುತಿವೆ ನನ್ನ......... ಮುಂದೆ ಓದಿ »
